Error
  • The template for this display is not available. Please contact a Site administrator.

ಪ್ರಾಣ ಬಿಟ್ಟೆವು-ಮೀಸಲಾತಿ ಬಿಡಲಾರೆವು

 
ಮೀಸಲಾತಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಕೇಂದ್ರ ಸರ್ಕಾರದ ಓ.ಬಿ.ಸಿ ಮತ್ತು ರಾಜ್ಯ ಸರ್ಕಾರದ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ನಾವಿಟ್ಟ ಹೆಜ್ಜೆಗಳು,ನಮ್ಮ ಮುಂದಿರುವ ಸವಾಲುಗಳು ಹಾಗೂ ನಾವು ಮುಂದೆ ಮಾಡಲೇಬೇಕಾದ ರೂಪರೇಷಗಳು ಹಾಗೂ ಜಿಲ್ಲಾಧ್ಯಂತ ಮೀಸಲಾತಿ ಜನ ಜಾಗೃತಿ ಯಾತ್ರೆ ಕುರಿತು ಹಾವೇರಿಯಲ್ಲಿ ಶ್ರೀ ಮಹೇಶ್ ಹಾವೇರಿ ಅವರ ವಾಣಿಜ್ಯ ಸಂಕೀರ್ಣದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಜಿಲ್ಲಾಧ್ಯಕ್ಷ ಶ್ರೀ ನಾಗೇಂದ್ರ ಕಡಕೋಳರವರು ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರು ಶ್ರೀ ವಿರೇಶ ಮತ್ತಿಹಳ್ಳಿಯವರ ಉಪಸ್ಥಿತಿಯಲ್ಲಿ ಹಾಗೂ ಪೀಠದ ಧರ್ಮದರ್ಶಿಗಳಾದ ಶ್ರೀ ಪಿ ಡಿ ಶಿರೂರರವರು,ಶ್ರೀ ಮಹೇಶ ಹಾವೇರಿಯವರು, ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು,ಪದಾಧಿಕಾರಿಗಳು ಹಾಗೂ ಸದ್ಭಕ್ತರು ಉಪಸ್ಥಿತಿಯಲ್ಲಿ ಸಭೆ ನಡೆಯಿತು.ಇದೇ ಸಂಧರ್ಭದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಮಾಧ್ಯಮಗೊಷ್ಠಿ ನಡೆಸಿದರು.